SHREE SADGURU SAMARTH NARAYAN ASHRAM HARIHAR POST HARIHAR TALUK DAVANAGERE DISTRICT ಶ್ರೀ ಸದ್ಗುರು ಸಮಥð ನಾರಾಯಣ ಆಶ್ರಮವು ನೂರಾರು ವಷðದ ಇತಿಯಾಸ ಹೊಂದಿರುತ್ತದೆ. ಈ ಆಶ್ರಮವನ್ನು ಶ್ರೀ ಸದ್ಗರು ಸಮಥð ರಾಮದಾಸ ಸ್ವಾಮಿ ( ಛತ್ರಪತಿ ಶಿವಾಜಿ ಗುರುಗಳು ) ಪರಂಪರೆಯಲ್ಲಿ 11 ನೇ ಫೀಠಾಧಿಪತಿಗಳಾದ ಶ್ರೀ ಸದ್ಗುರು ಸಮಥð ನಾರಾಯಣ ಮಹಾರಾಜರು ನಿಮಿðಸಿದ್ದಾರೆ. ಈ ಆಶ್ರಮವು ಹಲವಾರು ದೇವಾಲಯಗಳನ್ನು ಒಳಗೊಂಡಿದೆ ಹಾಗು ನಿತ್ಯ ುಚಿತ ಪ್ರಸಾದ ವ್ಯವಸ್ಥೆ ಅವ್ಯಹತವಾಗಿ ಜರಗುತ್ತಿದೆ. ಈ ಆಶ್ರಮದಲ್ಲಿ ಶ್ರೀಸದ್ಗರು ಸಮಥð ನಾರಾಯಣ ಮಹಾರಾಜರು ಸಮಾರು ( 1930-1932) ಸುಮಾರಿಗೆ ಒಂದು ಗೋಶಾಲೆ ನಿಮಿðಸಿ ಗೋವುಗಳನ್ನು ಸಂರಕ್ಷಿಸಿ ಪೋಷಿಸುತ್ತಿದ್ದಾರೆ. ಈ ಗೋಶಾಲೆಗೆ ಒಂದು ಐತಿಕ್ಯ ಮತ್ತು ಚಾರಿತ್ರವ್ಯನ್ನು ಹೊಂದಿದೆ. ಎರಡನೇ ಮಹಾಯುದ್ದ ಸಂಧಭðದಲ್ಲಿ ಈ ಆಶ್ರಮದಲ್ಲಿ ಸುತ್ತಲೂ ಪ್ರದೇಶದಲ್ಲಿ ಬ್ರಿಟೀಷ್ ಸೇನೆಯ ತಾಲೀಓಮು ಕೇಂದ್ರಗಳಿದ್ದವು ಇಗಲು ಅದರ ಕುರುವುಗಳು ಕಾಣಬಹುದು.ಆ ಸಂದಭðದಲ್ಲಿ ಬ್ರಿಟೀಶ್ ಸ್ಯನೀಕರು ನಾರಾಯಣ ಮಹಾರಾಜರ ಾಶ್ರಮದಲ್ಲಿ ಗೋಸೇವೆಯನ್ನು (ಸಂರಕ್ಷಣೆಯನ್ನು ) ಮನಗಂಡು ಗೋಸೇವೆಗೆ ಆಕಷಿðರಾಗಿ ನಿತ್ಯವು ಗೋಸೇವೆ ಕಾಯðಕ್ರಮಕ್ಕೆ ಆಶ್ರಮಕ್ಕೆ ಬರುತ್ತಿದ್ದರು ಹಾಗು ಬ್ರಿಟೀಷ್ ಸ್ಯೆನೀಕರು ಶ್ರೀ ಸದ್ಗುರು ಸಮಥð ನಾರಾಯಣ ಮಹಾರಾಜರ ಸಮ್ಮಖದಲ್ಲಿ ಒಂದು ಗೋಶಾಲೆಯನ್ನು ( ಅಂದಾಜು 20-40 ಗೋವುಗಳನ್ನು ಒಳಗೊಂಡ) ನಿಮಿðಸಿದ್ದರು ಎಂಬುವುದು ಇತಿಹಾಸ ಆ ಗೋಶಾಲೆಯನ್ನು ಇಗಲು ಆಶ್ರಮದಲ್ಲಿ ಕಾಣಬಹುದು . ಶ್ರೀ ಸದ್ಗುರು ಸಮಥð ನಾರಾಯಣ ಮಹಾರಾಜರು ಗೋಸಂರಕ್ಷಣೆಗೋಸ್ಕರ ನಾನಾ ಪ್ರಾಂತ್ಯಗಳಿಗೆ ಸಂಚರಿಸಿ ಜನರಲ್ಲಿ ಜಾಗ್ರತೆ ಮೂಡಿಸುತ್ತಿದ್ದರು.ಹಾಗು ಈ ಸಂರಕ್ಷಣಗೋಸ್ಕರಿವರು ಕನಾðಟಕ ಅಲ್ಲದೇ ಆಂದ್ರಪ್ರದೇಶ ,ಹಾಗು ತೆಲಂಗಾಣ ರಾಜ್ಯಗಳಲ್ಲಿ ಮಠಗಳನ್ನು ನಿಮಿðಸಿದ್ದಾರೆ.
Copyright 2022 Designed By KEONICS-ISEARCH