ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಚಿನ್ನಕಾಯಲಪಲ್ಲಿ ಗ್ರಾಮದ ಬಳಿ ಏಳು ಎಕರೆ ಜಮೀನಿನಲ್ಲಿ ಧಾತ್ರಿ ಗೋಶಾಲೆಯನ್ನು ಸ್ಥಾಪಿಸಿದ್ದು... ಇಲ್ಲಿ ಕಟುಕರಿಗೆ ಹೋಗುವ ಬಂಜೆ... ವೃದ್ಧ... ಕುಂಟ ... ದೇಸೀ ಹಸುಗಳನ್ನ.... ತಂದು ಯಾವುದೇ ಲಾಭದ ಉದ್ದೇಶವಿಲ್ಲದೇ... ನಮ್ಮ ದೇಸಿ ಹಸುಗಳ ಸಂತತಿ ಕ್ಷೀಣಿಸಬಾರದು ಎಂದು ದೇಸಿ ಹಸುಗಳನ್ನು ರಕ್ಷಿಸುವ ಕಾರ್ಯ ನಮ್ಮ ದಾಗಿದೆ.
Copyright 2022 Designed By KEONICS-ISEARCH